Posts

Showing posts from April, 2023

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಕ್ತಿ ಗಣಪತಿ ನಗರ, 74 ನೇ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲಾಯಿತು.

Image
  ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಕ್ತಿ ಗಣಪತಿ ನಗರ, 74 ನೇ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲಾಯಿತು . ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಚುನಾವಣೆ ಉಸ್ತುವಾರಿ ಇಮಾನ್, ಬಿಬಿಎಂಪಿ ಮಾಜಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ಜಯಸಿಂಹ, ಬಿ.ಡಿ ಶ್ರೀನಿವಾಸ್, ನಿಸರ್ಗ ಜಗದೀಶ್, ಕಾರ್ಯಕರ್ತರು ಉಪಸ್ಥಿತರಿದ್ದರು. @BJP4Karnataka

Showcasing the Indian heritage and the beauty of our Indian attire

Image
Dreamzone koramangala is a creative studies college  Who provides course in fashion design , interior architecture and design , graphic and animation and VFX and photography  We provide 100% placement assistance  Chief guest for the event was  Hon’ble  Justic Mr. N Santosh Hegde  Mr.Riyaz pasha  Dreamzone koramangala proprietor  Ms. Sushma HG  Today’s event was all about graduation our passing out students and fashion show .  Fashion show theme was Royal heritage  Silk bananas saree  Folkart  Showcasing the Indian heritage and the beauty of our Indian attire  Who provides course in fashion design , interior architecture and design , graphic and animation and VFX and photography  We provide 100% placement assistance  Chief guest for the event was  Hon’ble  Justic Mr. N Santosh Hegde  Mr.Riyaz pasha  Dreamzone koramangala proprietor  Ms. Sushma HG  Today’s event was all about grad...

ಎಂ. ಸತೀಶ್ ರೆಡ್ಡಿ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ

Image
  ಎಂ. ಸತೀಶ್ ರೆಡ್ಡಿ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ಬಿಳೇಕಹಳ್ಳಿಯಿಂದ ಪುಟ್ಟೇನಹಳ್ಳಿಯವರೆಗೆ 12 ಕಿಲೋಮೀಟರ್ ಬೈಕ್ ರ‍್ಯಾಲಿ* *ಬೆಂಗಳೂರು, ಏಪ್ರಿಲ್, 29;* ವಿಧಾನಸಭಾ ಚುನಾವಣೆ  ಹಿನ್ನೆಲೆಯಲ್ಲಿ ಪ್ರಚಾರ ತೀವ್ರಗೊಂಡಿದ್ದು, ತಾರಾ ಪ್ರಚಾರಕರು ಮತಯಾಚಿಸುತ್ತಿದ್ದಾರೆ. ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳ ಹರ್ಷೋದ್ಗಾರದ ನಡುವೆ 12 ಕಿಲೋಮೀಟರ್ ಬೃಹತ್ ಬೈಕ್ ರ‍್ಯಾಲಿ ನಡೆಸಿದರು. ನಂತರ ತೆರೆದ ವಾಹನದಲ್ಲಿ ಸತೀಶ್ ರೆಡ್ಡಿ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾದರು. ನಟ ದರ್ಶನ್ ಮಾತನಾಡಿ, ಸತೀಶ್ ರೆಡ್ಡಿ ಈಗಾಗಲೇ ಹ್ಯಾಟ್ರಿಕ್ ಸಾಧಿಸಿದ್ದು, ೪ನೇ ಬಾರಿಗೆ ಗೆಲುವಿನ ಹಾದಿಯಲ್ಲಿ ಮುನ್ನಡೆಯಲಿದ್ದಾರೆ. ಅವರ ಕ್ರಮ ಸಂಖ್ಯೆ : ೪ ಆಗಿದ್ದು, ನಾಲ್ಕನೇ ಬಾರಿ ಅವರು, ವಿಧಾನಸಭೆಗೆ ಪ್ರವೇಶಿಸಿ ಸರ್ಕಾರದಲ್ಲಿ  ಉನ್ನತ ಸ್ಥಾನಮಾನಗಳನ್ನು ಪಡೆಯಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು. ಸತೀಶ್ ರೆಡ್ಡಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಮತದಾರರು ತಮ್ಮನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಚುನಾವಣಾ ಉದ್ದೇಶದಿಂದ ಸಕ್ರಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯಗಳನ್ನು ಈಡೇರಿಸಲು ತಾವು ಬದ್ಧ. ಜಾತಿ, ಮತ, ಧರ್ಮವನ್ನು ಮೀರಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದು, ತಮ್ಮ ಎದು...

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೈ ಮಾರುತಿ ಬಡಾವಣೆ

Image
  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೈ ಮಾರುತಿ ಬಡಾವಣೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೈ ಮಾರುತಿ ಬಡಾವಣೆಯಲ್ಲಿಂದು, ಮನೆ ಮನೆಗೆ ಭೇಟಿ ನೀಡಿ ಮತ ಯಾಚನೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರಾದ ಶ್ರೀ CP Yogeeshwara , ಬಿಬಿಎಂಪಿ ಮಾಜಿ ಸದಸ್ಯ ರಾಜೇಂದ್ರ ಕುಮಾರ್, ಸುರಭಿ ನಾಗರಾಜ್, ಲೋಕೇಶ್, ರಾಜಣ್ಣ ಉಪಸ್ಥಿತರಿದ್ದರು. BJP Karnataka

ಪೊರಕೆ ಪಕ್ಷ ಜೆಸಿಬಿ ಪಕ್ಷಗಳ ಕೊಳೆಯನ್ನ ಸ್ವಚ್ಚಗೊಳಿಸಲಿದೆ: ರಾಘವ್‌ ಚಡ್ಡಾ ಆಪ್‌ ರಾಷ್ಟ್ರೀಯ ವಕ್ತಾರ*

Image
ಪೊರಕೆ ಪಕ್ಷ ಜೆಸಿಬಿ ಪಕ್ಷಗಳ ಕೊಳೆಯನ್ನ ಸ್ವಚ್ಚಗೊಳಿಸಲಿದೆ: ರಾಘವ್‌ ಚಡ್ಡಾ ಆಪ್‌ ರಾಷ್ಟ್ರೀಯ ವಕ್ತಾರ - ಪುಲಕೇಶಿನಗರ ವಿಧಾನಸಭಾಕ್ಷೇತ್ರದ ಆಪ್‌ ಅಭ್ಯರ್ಥಿ ಸುರೇಶ್‌ ರಾಥೋಡ್‌ ಪರ ಬೃಹತ್‌ ರೋಡ್‌ ಶೋ ಮತ್ತು ನಾಮಪತ್ರ ಸಲ್ಲಿಕೆ *ಬೆಂಗಳೂರು 19 ಏಪ್ರಿಲ್‌ 2023*: ರಾಜ್ಯದಲ್ಲಿ ಜನರು ಜೆಸಿಬಿ ಪಕ್ಷಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ಜೆಸಿಬಿ ಪಕ್ಷಗಳ ಕೊಳೆಯನ್ನ ಸ್ವಚ್ಚಗೊಳಿಸಲು ಪೊರಕೆ ಪಕ್ಷವಾದ ಆಪ್‌ ಗೆ ಬೆಂಬಲ ನೀಡಲಿದ್ದಾರೆ ಎಂದು *ಆಪ್‌ ರಾಷ್ಟ್ರೀಯ ವಕ್ತಾರರಾದ ರಾಘವ್‌ ಚಡ್ಡಾ* ಹೇಳಿದರು. ಇಂದು ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಪರ ಬೃಹತ್‌ ರೋಡ್‌ ಶೋ ನಡೆಸಿ ಮಾತನಾಡಿದರು, ಕರ್ನಾಟಕ ರಾಜ್ಯದಲ್ಲಿ ಬುದ್ದಿವಂತ ಮತದಾರರಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ದುರಾಡಳಿತದಿಂದ ಬೇಸತ್ತಿದ್ದಾರೆ. 40 ಪರ್ಸೆಂಟ್‌ ಲಂಚದ ಸರಕಾರದ ಹೊರತಾಗಿ ದೆಹಲಿ, ಪಂಜಾಬ್‌ ನಲ್ಲಿರುವ 100 ಪರ್ಸೆಂಟ್‌ ಪ್ರಾಮಾಣಿಕ ಸರಕಾರ ಅಧಿಕಾರಕ್ಕೆ ಬರಲಿ ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಕರ್ನಾಟಕ ರಾಜ್ಯದಲ್ಲಿ ಗಣನೀಯ ಸಾಧನೆ ಮಾಡಲಿದೆ. ಈ ಮೂಲಕ ದೆಹಲಿ, ಪಂಜಾಬ್‌ ರಾಜ್ಯಗಳಲ್ಲಿರುವ ಉಚಿತ ವಿದ್ಯುತ್‌, ನೀರು, ಶಿಕ್ಷಣದಂತಹ ಸೌಲಭ್ಯವನ್ನು ಪಡೆದುಕೊಳ್ಳುತ್ತ ಸ್ಪಷ್ಟ ಹೆಜ್ಜೆಯನ್ನು ಇಡಲಿದ್ದಾರೆ ಎಂದರು.  ಪುಲಕೇಶಿ...

ನಿವೃತ್ತ ಐ.ಎ.ಎಸ್., ಅಧಿಕಾರಿಯಾದ ಶ್ರೀ ಕೆ.ಶಿವರಾಮು ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ 2023ನೇ ಸಾಲಿನ ವಿಧಾನಸಭೆಗೆ ಸ್ಪರ್ಧಿಸಲು “ಬಿ” ಫಾರಂ ನೀಡುವ ಕುರಿತು

Image
  ನಿವೃತ್ತ ಐ.ಎ.ಎಸ್., ಅಧಿಕಾರಿಯಾದ   ಶ್ರೀ ಕೆ.ಶಿವರಾಮು   ಬಿ.ಜೆ.ಪಿ. ಪಕ್ಷ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ 2023ನೇ ಸಾಲಿನ ವಿಧಾನಸಭೆಗೆ ಸ್ಪರ್ಧಿಸಲು “ಬಿ” ಫಾರಂ  ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ಬಿ.ಜೆ.ಪಿಯ ಹಿರಿಯ ಮುಖಂಡರು, ನಿವೃತ್ತ ಐ.ಎ.ಎಸ್., ಅಧಿಕಾರಿಯಾದ   ಶ್ರೀ ಕೆ.ಶಿವರಾಮು   ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ 2023ನೇ ಸಾಲಿನ ವಿಧಾನಸಭೆಗೆ ಸ್ಪರ್ಧಿಸಲು “ಬಿ” ಫಾರಂ ನೀಡುವ ಕುರಿತು ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಛಲವಾದಿ ಜನಾಂಗದ ಪರವಾಗಿ ತಮ್ಮಲ್ಲಿ ವಿನಂತಿಸುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಛಲವಾದಿ ಜನಾಂಗವು ಇರುವುದು ತಿಳಿದ ವಿಷಯವಾಗಿರುವುದು ಸರಿಯಷ್ಟೆ ಈಗ ಈ ಜನಾಂಗದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎ.ಐ.ಸಿ.ಸಿ.) ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಛಲವಾದಿ ಜನಾಂಗದವರ ಮತಗಳು ಬಿ.ಜೆ.ಪಿ. ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಲವನ್ನು ತೋರಿ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಛಲವಾದಿ ಜನಾಂಗದ ಪ್ರಮುಖ ನಾಯಕರಾದ ಶ್ರೀ ಕೆ. ಶಿವರಾಮು ರವರು ತಮ್ಮ ಆಡಳಿತ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರ...

Global pharma major Lupin Limited (Lupin) announced today the launch

Image
Global Pharma major Lupin Limited (Lupin) announced  Lupin Diagnostics Launches Regional Reference Laboratory in Bengaluru, Strengthening Presence in South India       After establishing presence in Hyderabad, this launch expands footprint in South India Bengaluru, India, April 12, 2023: Global pharma major Lupin Limited (Lupin) announced today the launch of its new state-of-the-art Regional Reference Laboratory in Bengaluru, Karnataka, as part of the expansion of its diagnostics network. The new laboratory marks a significant step forward in Lupin Diagnostics' mission to provide accessible and affordable diagnostics and preventive healthcare services across India. The Regional Reference Laboratory complements the company's existing network of 25 laboratories and 410+ collection centers across India.  The new laboratory in Bengaluru is equipped with cutting-edge technologies and staffed by highly qualified clinical experts, enabling Lupin Diagnostics to del...

ಪೀಠಾಧ್ಯಕ್ಷರು: ಪರಮಪೂಜ್ಯ ಶ್ರೀ ಶ್ರೀ ಶ್ರೀ ಚಿಕ್ಕರೇವಣಸಿದ್ಧ ಸ್ವಾಮೀಜಿ

Image
ಪರಮಪೂಜ್ಯ ಶ್ರೀ ಶ್ರೀ ಶ್ರೀ ಚಿಕ್ಕರೇವಣಸಿದ್ಧ ಸ್ವಾಮೀಜಿಪತ್ರಿಕಾ ಪ್ರಕಟಣೆ ರಾಜ್ಯ ಹಟಗಾರ ಅಂಗಾಯತ ಪೀಠ (ಲ) | ನಂ. 58, ಜಮಖಂಡಿ ರಸ್ತೆ, ಬನಹಟ್ಟಿ ತಾಲೂಕು, ಬಾಗಲಕೋಟೆ ಜಿಲ್ಲೆ. ಪೀಠಾಧ್ಯಕ್ಷರು: ಪರಮಪೂಜ್ಯ ಶ್ರೀ ಶ್ರೀ ಶ್ರೀ ಚಿಕ್ಕರೇವಣಸಿದ್ಧ ಸ್ವಾಮೀಜಿ ಪತ್ರಿಕಾ ಪ್ರಕಟಣೆ ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರವು ನೇಕಾರ ಲಿಂಗಾಯತ ಸಾಂದ್ರತೆಯುಳ್ಳ ಕ್ಷೇತ್ರವಾಗಿದ್ದು, ಕಳೆದ ನಾಲ್ಕು ಚುನಾವಣೆಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ನೇಕಾರ ಲಿಂಗಾಯತರನ್ನು ಕಡೆಗಣಿಸುತ್ತಾ ಬಂದಿದ್ದರಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ನಾವು ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಸಲುವಾಗಿ ಸುಮಾರು 2.25 ಲಕ್ಷ ಮತದಾರರನ್ನು ಹೊಂದಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಹಟಗಾರ ಲಿಂಗಾಯತ (ನೇಕಾರ) ಮತವಿದ್ದು, 2.5 ಲಕ್ಷಕ್ಕೂ ಹೆಚ್ಚು ಮತದಾರರು ಬಾಗಲಕೋಟೆ ಜಿಲ್ಲೆಯಲ್ಲಿ ಹಾಗೂ 10 ಲಕ್ಷಕ್ಕೂ ಹೆಚ್ಚು ಮತದಾರರು ಕರ್ನಾಟಕ ರಾಜ್ಯದಲ್ಲಿದ್ದು ಈ ಧ್ವನಿ ಯಾರಿಗೂ ಕೇಳಿಸದೆ ಅರಣ್ಯರೋದನವಾಗಿದೆ. ಅದರಲ್ಲೂ ತೇರದಾಳ ಮತಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹಟಗಾರ ಲಿಂಗಾಯತ (ನೇಕಾರ) ಸಾಂದ್ರತೆ ಹೆಚ್ಚಿಗೆ ಇದ್ದು, ಇಲ್ಲಿ ಪಕ್ಷದ ಟಿಕೇಟ್ ಕೇಳಲು ಹೆಚ್ಚು ಹಕ್ಕು ಹೊಂದಿದ್ದೇವೆ. ಈಗ ಮುಖ್ಯವಾಗಿ ನಮ್ಮ ಸಮಾಜದ ಡಾ| ಮಲ್ಲೇಶಪ್ಪ ಎಸ್. ದಡ್ಡೆನವರ ವೃತ್ತಿಯಿಂದ ವೈದ್ಯರು, ಮುಖ್ಯವಾಗಿ ಇವರ ಮನೆತನವು ಕಾಂಗ್ರೇಸ್ ಪಕ್ಷದ ಕಛೇರಿಯಂತೆ ಸ್ವಾತಂತ್ರ...

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಪತ್ರಿಕಾಗೋಷ್ಠಿ

Image
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಪತ್ರಿಕಾಗೋಷ್ಠಿ  ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಪುಸ್ ಮೀಟ್ ದಿನಾಂಕ 08.04.2023ರಂದು ಬೆಳಿಗೆ 11:306, ಪುಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ, ಆಹ್ವಾನ. ಮಾನ್ಯರೇ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪಿ. ಎನ್. ಕೃಷ್ಣಮೂರ್ತಿ ಆದ ನಾನು 2018ರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಸತತವಾಗಿ 5 ವರ್ಷಗಳ ಕಾಲ ಪಕ್ಷದ ಪರವಾಗಿ ಕೆಲಸ ಮಾಡಿರುತ್ತೇನೆ. ಈಗ ಬಿಜೆಪಿಯಿಂದ ಬಂದಂತಹ ಒಬ್ಬ ಸಾಮಾನ್ಯ ಕಾರ್ಯಕರ್ತ ಧನಂಜಯ ಎಂಬುವರನ್ನು ಕರೆತರುವ ಪ್ರಯತ್ನ ಮಾಡಿರುತ್ತೀರಿ. ಧನಂಜಯ ಎಂಬುವವನ ಮೇಲೆ ಅನೇಕ ಕ್ರಿಮಿನಲ್ ಕೇಸ್ ಗಳಿದ್ದು, ಇಂತಹವನು ಯಾವ ಸಾಮಾನ, ಕಾರ್ಯಕರ್ತರನ್ನು ಉಳಿಸಲು ಸಾಧ್ಯ? ಇದರ ವಿರುದ್ಧವಾಗಿ ನಮ್ಮ ಕ್ಷೇತ್ರದ ಜನತೆಗೆ ತಿಳಿಸಲು ಪಿ. ಎನ್. ಕೃಷ್ಣಮೂರ್ತಿ

Thousands participate in the Yoga Mahotsav

Image
  Thousands participate in the Yoga Mahotsav in Dibrugarh; practices Common Yoga Protocol (CYP) Union Minister Sarbanand Sonowal announces 100 bedded  Yoga & Naturopathy Hospital in Dibrugarh  Union Minister of Ayush and Ports, Shipping &  Waterways, Sarbananda Sonowal; Chief Minister of  Tripura, Prof (Dr) Manik Saha; Deputy Chief Minister  of Arunachal Pradesh, Chowna Mein; Union MoS of  Foreign Affairs, Rajkumar Ranjan Singh; Union Mos of  Petroleum & Natural Gas Rameshwar Teli attended Mahotsav Moraji Desai National Institute of Yoga  (MDNIY) signs MoU with Dibrugarh University  Students from Tanzania, Uganda, Kenya, Togo, Nepal,  Nigeria, Lesotho, Botswana, Egypt, Namibia & Korea  has made Yoga Mahotsav in Dibrugarh an  international event: Sarbananda Sonowal Dibrugarh, 7 April, 2023: The ‘Yoga Mahotsav’, celebrated to  commemorate 75 days to the International Day of Yoga, was a huge
Image
ಸಂತೋಷ ರೆಡ್ಡಿ  ಹಾವೇರಿ  ಬಿಜೆಪಿಯಲ್ಲಿ ಜೋರಾದ ಟಿಕೆಟ್ ಫೈಟ್.. ! 'ಅಭ್ಯರ್ಥಿ ಬದಲಿ ಬಿಜೆಪಿ ಗೆಲ್ಲಿಸಿ' ಅಭಿಯಾನ.. ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆಗೆ ಆಗ್ರಹ ಹಾಲಿ ಶಾಸಕರಿಗೆ ಹೀಗಾಗಿಲೇ ಲೋಕಾಯುಕ್ತ ಕೋರ್ಟ್ 2ವರ್ಷ ಶಿಕ್ಷೆ ನೀಡಿದೆ ಹಾವೇರಿಯಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ಅಭ್ಯರ್ಥಿ ಬದಲಾವಣೆ ಆಗಬೇಕು ನೆಹರು ಓಲೆಕಾರ್ ಗೆ ಟಿಕೆಟ್ ನೀಡಬಾರದು ಎಂದು ಆಗ್ರಹ ಹಾವೇರಿಯ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ‌ ಅವರಿಂದ ಸುದ್ದಿಗೋಷ್ಟಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಿಗೆ ನೀಡುವಂತೆ ಮನವಿ ಕೆಲವು ದಿನಗಳ ಹಿಂದೆ‌ ನವೀನ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು ಈ ಕೇಸ್ ಸಂಬಂಧ ಹಲವರ‌ ಮೇಲೆ ಸುಳ್ಳು ಕೇಸ್ ದಾಖಲಾಗಿದೆ.. ಟಿಕೆಟ್ ಆಕಾಂಕ್ಷಿಗಳ ಮೇಲೆ ಸುಳ್ಳು ಎಫ್ಐಆರ್ ಮಾಡಿಸಲಾಗಿದೆ..  ಈಗಾಗಲೇ ಶಿಕ್ಷೆ ಆಗಿರುವ ನೆಹರು ಓಲೇಕಾರ ಅವರಿಗೆ ಟಿಕೆಟ್ ನೀಡಬಾರದು ಕೋರ್ಟ್ ಸ್ಟೇ ಕೊಟ್ಟಿದ್ದನ್ನೇ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದಾರೆ ಈ‌ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇನೆ ಶಾಸಕ ಸ್ಥಾನಕ್ಕೆ ಅನರ್ಹ ಮಾಡುವಂತೆ ರಾಜ್ಯಪಾಲರು, ನಳೀನ್ ಕಟೀಲ್, ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಇಷ್ಟಾದರೂ ಓಲೆಕಾರ್ ಗೆ ಟಿಕೆಟ್ ನೀಡುವಂತೆ‌ ಕೆಲವು ಬೆಂಬಲಿಗರು ಕೇಳ್ತಾ ಇದ್ದಾರೆ..  ಈ ಬಾರಿ ನಿಷ್ಠಾವಂತ ಕಾರ್ಯಕರ್ತ ರಿಗೆ ಅವಕಾಶ ನೀಡಬೇಕು  ವೆಂಕಟೇಶ್ ನಾರಯಣಿ, ಪರಮೇಶ್ವರಪ್ಪ ಮೇಗಳಮನಿ, ಶ...

ರಾಷ್ಟ್ರೀಯ ಜನಹಿತ ಪಾರ್ಟಿ (ಆ‌.ಜೆ.ಪಿ) ಒಂದು ರಾಜಕೀಯ ಪಕ್ಷವನ್ನು ಪ್ರಾರಂಭ ಮಾಡುತ್ತಿದ್ದು, ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ

Image
  ರಾಷ್ಟ್ರೀಯ ಜನಹಿತ ಪಾರ್ಟಿ (ಆ‌.ಜೆ.ಪಿ) ಒಂದು ರಾಜಕೀಯ ಪಕ್ಷವನ್ನು ಪ್ರಾರಂಭ ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ  ದಿನಾಂಕ:07-04-2023 ರಂದು ರಾಜ್ಯದಲ್ಲಿ ರಾಷ್ಟ್ರೀಯ ಜನಹಿತ ಪಾರ್ಟಿ (ಆ‌.ಜೆ.ಪಿ) ಒಂದು ರಾಜಕೀಯ ಪಕ್ಷವನ್ನು ಪ್ರಾರಂಭ ಮಾಡುತ್ತಿದ್ದು, ಹಾಗು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಆರ್ಥಿಕ ಸೌಲಭ್ಯದ ಹಕ್ಕು ನೀಡುವುದು: ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು, ರಾಜಕೀಯ ಶುದ್ದೀಕರಣ ಮತ್ತು ಸ್ವಚ್ಛ ಹಾಗೂ ಸ್ವಚ್ಚಾ ಸುರಕ್ಷಿತ ಮತ್ತು ಪಾರದರ್ಶಕ ಆಡಳಿತ ನೀಡುವುದು, ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆ ಕಲ್ಪಿಸುವುದು, ರಾಜ್ಯದ ನೆಲ,ಜಲ, ಭಾಷೆ ಮತ್ತು ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆಗೆ ಆದ್ಯತೆ ನೀಡುವುದು. ರಾಜ್ಯದಲ್ಲಿರುವ ಹಿಂದುಳಿದ, ಅಲ್ಪ ಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆ ಮತ್ತು ಪ್ರೋತ್ಸಾಹ ನೀಡುವುದು ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡಿಸುವುದು, ರಾಜ್ಯದ ಎಲ್ಲಾ ಜಾತಿ, ಪಂಗಡಗಳಿಗೆ ಸಮಾನತೆಯ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮವಾದ ರಸ್ತೆ ಮತ್ತು ದಿನದ 24 ಗಂಟೆಗಳ ಕಾಲ ವಿದ್ಯುತ್‌ ನೀಡುವುದು. ಕೃಷಿ, ನೀರಾವರಿ, ಹೈನುಗಾರಿಕೆ, ತೋ...

ಜನಪ್ರಿಯ ನಟರಾದ ಶ್ರೀ Kichcha Sudeep

Image
  ಜನಪ್ರಿಯ ನಟರಾದ ಶ್ರೀ Kichcha Sudeep ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Basavaraj Bommai  ಅವರ ಅಭಿವೃದ್ಧಿಪರ ಹಾಗೂ ಜನಪರ ಸೇವೆಯನ್ನು ಮನಗಂಡು ಅವರ ಪರವಾಗಿ ಮತ್ತು BJP Karnataka  ಪಕ್ಷದ ಪರವಾಗಿಯು ಪ್ರಚಾರ ಮಾಡುವುದಾಗಿ ತಿಳಿಸಿರುವುದು ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್ ಅವರು ನಮ್ಮ ಪಕ್ಷಕ್ಕೆ ಬೆಂಬಲಿಸರುವುದು ಬಹುದೊಡ್ಡ ಶಕ್ತಿಯಾಗಿದ್ದು 2023 ಕ್ಕೆ ಮತ್ತೆ ನಾವು ಸರ್ಕಾರ ರಚಿಸುವುದು ಖಚಿತ. #ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ #BJPYeBharavase #bjp4bommanahalli #msatishreddy
Image
 ಶ್ರೇಯಸ್ ಮಂಜು ಹುಟ್ಟುಹಬ್ಬಕ್ಕೆ  ವಿಷ್ಣುಪ್ರಿಯ ಟೀಸರ್  ಕೆ.ಮಂಜು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ‌ಕೆ.ಮಂಜು ಅವರು ನಿರ್ಮಿಸಿರುವ ಎಮೋಷನಲ್ ಲವ್ ಸ್ಟೋರಿ ಒಳಗೊಂಡ ಚಿತ್ರ ವಿಷ್ಣು ಪ್ರಿಯ. ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದಲ್ಲಿ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಾಯಕನಾಗಿ ನಟಿಸಿದ್ದಾರೆ. ಕಣ್ಸನ್ನೆ ಬೆಡಗಿ ಎಂದೇ ಹೆಸರಾದ ಮಲಯಾಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ. ಏ.5ರ ಬುಧವಾರ ನಾಯಕ ಶ್ರೇಯಸ್ ಹುಟ್ಟುಹಬ್ಬ. ಆ ಪ್ರಯುಕ್ತ ಚಿತ್ರದ ಹೊಸ ಟೀಸರ್ ನ್ನು ಬಿಡುಗಡೆ ಮಾಡಲಾಯಿತು. ಕೆ.ಮಂಜು ಅವರ ಮನೆಯ ಮುಂದೆ ಹಾಕಿದ್ದ ವೇದಿಕೆಯಲ್ಲಿ ನಾಯಕ ಶ್ರೇಯಸ್ ಅಭಿಮಾನಿಗಳೇ ಸೇರಿ ಟೀಸರನ್ನು ರಿಲೀಸ್ ಮಾಡಿದರು. ದೂರದೂರುಗಳಿಂದ ಬಂದ ನೂರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕೆ.ಮಂಜು, ಚಿತ್ರವನ್ನು ಮೇ ಅಥವಾ ಜೂನ್ ವೇಳೆಗೆ ಬಿಡುಗಡೆ ಮಾಡಬೇಕೆಂದು ಸಿದ್ದತೆ ಮಾಡಿಕೊಂಡಿದ್ದೇವೆ. ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸಾಗಿರಬೇಕಿತ್ತು. ಕಾರಣಾಂತರಗಳಿಂದ ತಡವಾಯಿತು. ಒಂದೊಳ್ಳೆ ಲವ್ ಸ್ಟೋರಿಯ ಜೊತೆಗೆ ತಂದೆ ತಾಯಿಗಳು ಮಕ್ಕಳನ್ನು ಯಾವರೀತಿ ನೋಡಿಕೊಳ್ಳಬೇಕು ಎಂದೂ ಹೇಳಲಾಗಿದೆ. ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು.         ನಂತರ ನಾಯಕ ಶ್ರೇಯಸ್ ಮಾತನಾಡಿ, ನನಗೆ ಶುಭ ಹಾರ...

ಶ್ರೀರಾಮ ಸೇನೆ ಬೆಂಗಳೂರು ನಗರ ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಭಾಸ್ಕರನ್

Image
 🚩 ಶ್ರೀರಾಮ ಸೇನೆ ಬೆಂಗಳೂರು ನಗರ  ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಭಾಸ್ಕರನ್  ರವರನ್ನು ಇಂದು ವಿಜಯನಗರದ ಮಾರುತಿ ಮಂದಿರದಲ್ಲಿ  ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ  ಶ್ರೀ ಪ್ರಮೋದ್ ಮುತಾಲಿಕ್ ಜಿ  ಘೋಷಿಸಿದರು .  ಇದೇ ಸಂದರ್ಭದಲ್ಲಿ  ಬೆಂಗಳೂರು ವಿಭಾಗ ಅಧ್ಯಕ್ಷರಾದ  ಸುಂದ್ರೇಶ್  ನರ್ಗಲ್, ವಿಭಾಗ ಸಂಘಟನಾ ಕಾರ್ಯದರ್ಶಿ  ಅಮರ್ನಾಥ್  ಹಿಂದೂ ಮುಖಂಡರಾದ  ನವೀನ್ ಸೇಟ್, ಸಂಘಟನೆಯ ಕ್ಷೇತ್ರದ ಅಧ್ಯಕ್ಷರು ಗಳಾದ  ಮಹೇಂದ್ರ ಸಿಂಗ್, ಓಂ ಶಕ್ತಿ ಶಶಿಕುಮಾರ್, ಲಕ್ಷ್ಮೀ ಶ್  ಉಪಸ್ಥಿತರಿದ್ದರು. 🚩

MR.AGNI SHREEDHAR

Image
  PARISHUDHAM -- An *Aaron Karthik directorial By *#JEHOVAH GOD'S* blessings and Shoaib Khan’s  help --- I today share the good wishes of *MR.AGNI SHREEDHAR* -- for my film *#PARISHUDHAM* -- An *Aaron Karthik directorial* -- Thanks Shreedhar sir ... All thanks to only  *#JEHOVAH MY GOD* 😇😇😇  All glory to *#JEHOVAH MY GOD* through *#JESUS CHRIST my King* whose heavenly govt is ruling *since 1914 and is coming to Earth very soon*  👑 😇😇
Image
  ಸುಬ್ಬು ಕನ್ನಡಕ್ಕೆ ಮತ್ತೊಬ್ಬ  ಖಳನಟ          ಮಂಜುಕವಿ ಅವರ  ನಿರ್ದೇಶನದ ಸ್ಟೇಟಸ್ ಚಿತ್ರದಲ್ಲಿ ನಟ ಸುಬ್ಬು ಅವರು ಸೋಷಿಯಲ್ ವರ್ಕರ್  ಡಾ.ಸುಬ್ಬು ಹೆಸರಿನ ಪಾತ್ರವನ್ನೇ ನಿರ್ವಹಿಸಿ ಗುರುತಿಸಿಕೊಂಡಿದ್ದರು.‌ ಆನಂತರ  ಮಿಸ್ ಗೈಡ್ ಎನ್ನುವ ಚಿತ್ರದ ಮೂಲಕ ಖಳನಾಯಕನಾಗಿ ಗುರುತಿಸಿಕೊಂಡರು.‌ ಮೂಲತಃ ಬಿಲ್ಡರ್ ಆದ ಸುಬ್ಬರಾವ್  ಚಿತ್ರರಂಗದಲ್ಲಿ ಸುಬ್ಬು ಎಂದೇ ಪರಿಚಿತ.     ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಕಥಾಹಂದರ ಹೊಂದಿರುವ ಪ್ರೇಮಿಗಳ ಗಮನಕ್ಕೆ ಎನ್ನುವ ಚಿತ್ರವನ್ನು ನಿರ್ಮಿಸಿ ಈಗ  ನಿರ್ಮಾಪಕನೂ ಆಗಿರುವ  ಸುಬ್ಬು ಇದೇ ಚಿತ್ರದಲ್ಲಿ ಖಳನಟನಾಗಿಯೂ ನಟಿಸಿದ್ದಾರೆ.‌       ಒಮ್ಮೆ  ರಾಘವ ಅವರು ಇವರನ್ನು ನೋಡಿ ನೀನು ಖಳನಟನ ಹಾಗೆ ಕಾಣುತ್ತೀಯ ಎಂದು ಹೇಳಿದ್ದರಂತೆ.  ಅವರ ಮಾತನ್ನೇ ವೇದವಾಕ್ಯದಂತೆ ತೆಗೆದುಕೊಂಡ ಸುಬ್ಬು ರಾಘವ ಅವರ ಬಳಿಯೇ ಅಭಿನಯದ ಪಾಠ ಕಲಿತರಂತೆ. ಮುಂದೆ  ಅವರು ಚಿತ್ರರಂಗದಲ್ಲಿ ಪೋಲೀಸ್ ಅಧಿಕಾರಿ ಅಥವಾ ‍ ಖಳನಟನಾಗಿ ಮುಂದುವರಿಯಬೇಕೆಂಬ ‌ಮಹದಾಸೆಯನ್ನೂ ಹೊಂದಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ನಟ ಪ್ರಕಾಶ್ ರೈ ಅವರಂತೆ‌ ಚಿತ್ರರಂಗದಲ್ಲಿ ನಾನು ಗುರುತಿಸಿಕೊಳ್ಳಬೇಕು, ಉತ್ತಮ‌ ಖಳನಾಯಕ ಎಂದು ಇಂಡಸ್ಡ್ರಿಯಲ್ಲಿ ಹೆಸರು ಮಾಡಬೇಕು ಎಂದುವರು ಹೇಳುತ್ತಾರೆ. ಅಲ್ಲದೆ ಸಿಟಾಡಿಲ...

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ

Image
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ  ಬೆಂಗಳೂರು : 2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಇಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎನ್. ಮೂರ್ತಿ ರವರು ಬಿಡುಗಡೆ ಮಾಡಿದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಡಾ. ಎನ್. ಮೂರ್ತಿರವರು ಮಾತನಾಡಿ 2023 ನೇ ಸಾಲಿನ ಚುನಾವಣೆಯಲ್ಲಿ ನಮ್ಮ ಪಾರ್ಟಿಯಿಂದ  ತುರುವೇಕೆರೆ  ಕ್ಷೇತ್ರದಿಂದ ಎನ್. ಅಟ್ಟಯ್ಯ, ಕೊಪ್ಪಳ ಕ್ಷೇತ್ರದಿಂದ ಗವಿಸಿದ್ದೇಗೌಡ ಚೆನ್ನಗೌಡ ಮಾಲಿ ಪಾಟೀಲ, ಯಲಬುರ್ಗಿ ಕ್ಷೇತ್ರದಿಂದ ರಾಮಲಿಂಗಪ್ಪ, ಕನಕಗಿರಿ ಕ್ಷೇತ್ರದಿಂದ ಡಾ. ಬಿ. ಜ್ಞಾನ ಸುಂದರ, ಗಂಗಾವತಿ ಕ್ಷೇತ್ರದಿಂದ ಪದ್ಮಾವತಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಜಿ. ನಂದಕುಮಾರ್, ರಾಯಚೂರು ನಗರ ಕ್ಷೇತ್ರದಿಂದ ಶಾಂತಪ್ಪ ಚತ್ರಾಲಿ, ರಾಯಚೂರು ಗ್ರಾಮಾಂತರ ಕ್ಷೇತ್ರದಿಂದ ರವಿಕುಮಾರ್ ನಾಯಕ ಗೋನಾಳ, ಮಾನವಿ ಕ್ಷೇತ್ರದಿಂದ ವೀರೇಶ್ ನಾಯಕ ನಿರಮಾನವಿ, ಮಸ್ಕಿ ಕ್ಷೇತ್ರದಿಂದ ಎಸ್ ಮಾರುತಿ ನಾಯಕ, ಲಿಂಗಸೂರು ಕ್ಷೇತ್ರದಿಂದ ಬಸವರಾಜ ಕುಣಿಕಲ್ಲೂರು, ರಾಯಚೂರು ಕ್ಷೇತ್ರದಿಂದ ಬಸವರಾಜ ಸಿಂಧನೂರು ರವರನ್ನು ನಮ್ಮ ಪಾರ್ಟಿಯ ಅಭ್ಯರ್ಥಿಗಳಾಗಿ ...

ಕ್ಯಾಡ್ ನೆಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸ

Image
  ಕ್ಯಾಡ್ ನೆಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸ ಕ್ಯಾಡ್ ನೆಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪುನೀತ್ ನಮನ 2023 ಕಾರ್ಯಕ್ರಮವನ್ನು ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾಕ್ಟರ್ ಅಂಬರೀಶ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ವೆಂಕಟರಾಮೇಗೌಡ, ಕಿರುತರೆ ನಟರಾದ ರೂಪೇಶ್, ನಮ್ಮ ಸೂಪರ್ ಸ್ಟಾರ್ ವಾಹಿನಿಯ ಮಾಲೀಕರಾದ ಅಸ್ಲಾಂ, ಸಿಎನ್‌ಪಿ ನ್ಯೂಸ್ ವಾಹಿನಿಯ ಮಾಲೀಕರಾದ ಚರಣ್, ಕ್ಯಾಡ್ ನೆಸ್ಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್ ಎಂ, ಸಿ ಇ ಓ ಜ್ಯೋತಿ ವಿಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.