Posts

Showing posts from May, 2025
Image
  ಕುಲದಲ್ಲಿ ಕೀಳ್ಯಾವದೋ ಚಲನಚಿತ್ರ ತಂಡದಿಂದ ಮತ್ತೊಂದು ಎಡವಟ್ಟು  ಬೆಂಗಳೂರು: ಕುಲದಲ್ಲಿ ಕೀಳ್ಯಾವದೋ ಚಲನಚಿತ್ರದ ನಟ, ನಟಿಯರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು ಇದರಲ್ಲಿ ನಟ ಕರಿಸುಬ್ಬುರವರು ಮಡೆನೂರು ಮನು ಕುರಿತು ಮಾತನಾಡುವ ಸಂದರ್ಭದಲ್ಲಿ ಊರು ಎಂದರೆ ಹೊಲಗೇರಿ ಇರುತ್ತದೆ, ಹೊಲಗೇರಿ ಸೇರಿಕೊಂಡಿದೆ ಎಂಬ ಮಾತನ್ನಾಡುತ್ತಾರೆ ಇದರ ವಿವಾದತ್ಮಕ ಹೇಳಿಕೆ ಖಂಡಿಸಿ ಡಾ||ಬಿ.ಆರ್.ಅಂಬೇಡ್ಕರ್ ಜನಪದ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ನಾಯಕ ರವರು ಖಂಡನೆ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ * ಬಾಲಕೃಷ್ಣ ನಾಯಕ್ ರವರು* ಮಾತನಾಡಿ ಹೊಲೆಯರು ಎಂದರೆ ಹೊಲದ ಒಡೆಯ ಎಂಬರ್ಥ ಇದೆ, ನಮ್ಮ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. 2000 ಸಾವಿರ ವರ್ಷಗಳಿಂದ ನಮ್ಮ ಸಮುದಾಯಕ್ಕೆ ಶೋಷಣೆ ಮಾಡಿದರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ನಮ್ಮ ಮೇಲೆ ಅಪಮಾನ ,ಶೋಷಣೆ ಇನ್ನು ಯಾಕೆ ನಿಲ್ಲುತ್ತಿಲ್ಲ ಎಂಬುದು ವಿಷಾದಕರ ಸಂಗತಿ. ನಟ ಕರಿಸುಬ್ಬು ರವರ ಅವಹೇಳನಕಾರಿ ಮಾತನಾಡುವಾಗ ಜೊತೆಯಲ್ಲಿ ಇದ್ದಂತ ನಟಿ ಮೌನ, ಹಿರಿಯ ನಟ ಉಮೇಶ್ ಮತ್ತು ಭೀಮ ಚಿತ್ರದಲ್ಲಿ ಖ್ಯಾತಿಯಾಗಿ ಕಾಣಿಸಿಕೊಂಡಿರುವ ಡ್ಯಾಗನ್ ಮಂಜುರವರು ಉಪಸ್ಥಿತರಿದ್ದರು ಇವರೆಲ್ಲರೂ ಸಹ ಮೌನವಹಿಸಿರುವುದು ಖಂಡನೀಯ. ನಟ ಕರಿಸುಬ್ಬುರವರು ಕೊಡಲೆ ಕ್ಷಮೆ ಕೇಳಬೇಕು ಇಲ್ಲ ಅಂದರೆ ರಾಜ್ಯಾದ್ಯಂತ ಉಗ್ರ ಹೋರಾಟ
Image
  PRIME TECH SOLUTIONS Supporting Solar Energy... •PRIME PRODUCTS: •Solar Security Fencing •Solar Street Lights •Solar Woter Heaters •Solar Home Lightings •Solar Irrigation Pump •UPS & Batteries For information call *Prasanna Kumar R* Managing Partner Mob: 9986031444 080-41263444 Mail prasanna@primetechsolutions.co.in Address 65/1, 10th Main, 4th Cross, Gokula Ext., Mathikere, Bengaluru - 560054
Image
  ಬ್ರಾಹ್ಮ ಗೋ ಧೃತಾಮೃತ ಪ್ರಾಶನನೆನಪಿನ  ಶಕ್ತಿ ಹೆಚ್ಚಳ, ಒತ್ತಡ ನಿವಾರಣೆ, ಏಕಾಗ್ರತೆ ವೃದ್ಧಿ ಸೇರಿದಂತೆ, ಒತ್ತಡ, ಕೋಪ, ನಿದ್ರಾಹೀನತೆ ಹೋಗಲಾಡಿಸಲು, ಮೈಗ್ರೇನ್, ಗೊರಕೆ, ಸೈನಸ್, ಅಲರ್ಜಿ, ಅಕಾಲಿಕ ನೆರೆ, ಕೂದಲು ಉದುರುವಿಕೆ ತಡೆಗಟ್ಟಲು, ಮುಖದ ಕಾಂತಿ ಹೆಚ್ಚಳ, ಮೂರ್ಛ ರೋಗ, ನಡುಕ ಪಾರ್ಶ್ವವಾಯು ತಡೆಗಟ್ಟಲು ಹಾಗೂ ಇನ್ನಿತರ ಮನೋರೋಗಗಳಲ್ಲೂ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಬೆನ್ನು ನೋವು,  •ಕಾಲು ನೋವು •ನೆನಪಿನ ಶಕ್ತಿ ಹೆಚ್ಚಿಸಲು •ಕಣ್ಣುಗಳ ಆರೋಗ್ಯ •ಮೈಗ್ರೇನ್ ತಲೆನೋವು  •ಅಲರ್ಜಿ ನಿವಾರಣೆ •ನಿದ್ರಾಹೀನತೆ •ಒತ್ತಡ ನಿವಾರಣೆ •ತಲೆನೋವು ಇನ್ನು ಇತ್ಯಾದಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ *ಕರೆ ಮಾಡಿ : 7337718624 ನಾಡಿನ ಖ್ಯಾತ ಯೋಗ ಗುರುಗಳು ಶ್ರೀ ಲಕ್ಷ್ಮಣ್ ಜೀ* Facebook and YouTube : ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ
Image
ಡಾಲ್ಫಿನ್ ಅಡ್ವೆಂಚರ್ ಗೋಕರ್ಣ ಈ ಸುಂದರವಾದ ಅಡ್ವೆಂಚರ್ ಪ್ರತಿಯೊಬ್ಬರೂ  Dolphin Adventure Gokarna*.This is a beautiful adventure that must be experienced. The owner of this dolphin adventure, Shri Kiran, aims to give tourists a beautiful memory by giving them a wonderful boat ride and water sports, kayaking fishing, dolphinwatching, sunset, others etc. Private beach stay also avilable. Adventures that provide everything are a must-go place. Most importantly, Shri Kiran speaks with love and admiration about all the facilities that come with it. *For more information* *Contact Shri Kiran* *Aghanashini Gokarna* * 8073175821 * *ಡಾಲ್ಫಿನ್ ಅಡ್ವೆಂಚರ್ ಗೋಕರ್ಣ* ಈ ಒಂದು ಸುಂದರವಾದ ಅಡ್ವೆಂಚರ್ ಪ್ರತಿಯೊಬ್ಬರೂ ಕೂಡ ಅನುಭವಿಸಲೇಬೇಕಾದ ಒಂದು ಸುದ್ದಿ. ಈ ಒಂದು ಡಾಲ್ಫಿನ್ ಅಡ್ವೆಂಚರ್ ನಡೆಸುತ್ತಿರುವವರು *ಶ್ರೀ ಕಿರಣ್* ರವರು ಇವರ ಉದ್ದೇಶ ಪ್ರವಾಸಿಗಳಿಗೆ ಒಂದು ಸುಂದರವಾದ ಸವಿ ನೆನಪು ಕೊಡುವ ಮೂಲಕ ಅವರಿಗೆ ಉನ್ನತವಾದ ಅದ್ಭುತವಾದ ಬೋಟ್ ರೈಡ್, ಕಯಾಕಿಂಗ್ ಫಿಷಿಂಗ್, ಡಾಲ್ಸ್ ಇನ್ ವಾಚಿಂಗ್, ಸನ್ಸೆಟ್, ಇತ್ಯಾದಿ ಮುಂತಾದ ಅಡ್ವೆಂಚರ್ ಅನ್ನು ಮಾಡುತ್ತಿರುತ್ತಾರೆ. ಎಲ್ಲಾ ಪ್ರವಾಸಿಗರು ಇಲ್ಲಿ...
Image
False Allegations by Chalavadi Narayanaswamy Against Urdhva Management: Public Apology Demand ed  VenkatReddy Patil challenges Narayanaswamy to provide proof of blacklisting* *– Says he is ready to face consequences if found guilty, but warns of legal action if allegations are proven false* *Bengaluru, May 7:* Leader of Opposition in the Legislative Council, Chalavadi Narayanaswamy, must issue a public apology for making false allegations against Urdhva Management Private Limited regarding mark sheet printing in the state. If not, legal action will be initiated, said company Director VenkatReddy Patil. Addressing a press conference on Wednesday, he stated that Narayanaswamy made baseless allegations against Urdhva Management because it disrupted the monopoly of a particular company in the mark sheet printing tender process. The mentioned tender process is currently sub judice, and importantly, Urdhva Management has not yet undertaken any mark sheet printing work, he clarified. Nara...
Image
  ಡಾ.ಅಂಬೇಡ್ಕರ್ ಪ್ರತಿಷ್ಠಾನ ಹಾಗೂ ಸನ್‌ ರೈಸ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಜಯಂತಿ 2025   ಈ ಸಂದರ್ಭದಲ್ಲಿ ಬಂಜಾರ ಸಂಸ್ಕೃತಿ ಅಕಾಡಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿಯವರನ್ನು ಗೌರವಿಸಲಾಯಿತು. ಈ ವೇಳೆ ಡಾ.ಆರೂಢ ಭಾರತಿ ಸ್ವಾಮೀಜಿ, ದಲಿತ ಮುಖಂಡರಾದ ಮರಿಯಪ್ಪ, ಮುನಿನಾರಾಯಣ, ಬೆಂಗಳೂರು ವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ಭೀಮಾಶಂಕರ್, ಹರಿರಾಮ್ ಸಿಂಗ್, ರುದ್ರಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.
Image
  ಶಿಕ್ಷಕರಿಗೆ ಹೊಸ ಅವಕಾಶ: ಸರ್ಕಾರದ ಅನುಮೋದಿತ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಆರಂಭಆನ್‌ಲೈನ್ ನೋಂದಣಿಗೆ ಆಹ್ವಾನ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಧೀನದಲ್ಲಿ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಪರಿಷತ್ (NCVET) ಮಾನ್ಯತೆ ಪಡೆದ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೆ ಕರ್ನಾಟಕದ ಶಿಕ್ಷಕರಿಗೆ ಆನ್‌ಲೈನ್ ಮೂಲಕ ನೋಂದಣಿ ಆರಂಭವಾಗಿದೆ. ಈ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘದ (PSACWA) ರಾಷ್ಟ್ರೀಯ ಅಧ್ಯಕ್ಷ ಶಮಾಯಿಲ್ ಅಹ್ಮದ್ ಅವರು ಇಂದು ಉದ್ಘಾಟಿಸಿದರು. ಅವರು ಮಾತನಾಡುತ್ತಾ, “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಈ ತರಬೇತಿ ಮಕ್ಕಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣಕ್ಕೆ ಬಲ ನೀಡುತ್ತದೆ. ಇದು ಶಿಕ್ಷಕರಿಗೆ ತಮ್ಮ ಕೌಶಲ್ಯ ವೃದ್ಧಿಗೆ ಮಹತ್ವದ ಹಂತವಾಗಿದೆ” ಎಂದು ಹೇಳಿದರು. ತರಬೇತಿ ವಿವರಗಳು: ಮಾಧ್ಯಮ: ಆನ್‌ಲೈನ್ ಅವಧಿ: 30 ಗಂಟೆಗಳು ಶುಲ್ಕ: ₹8,000 (MEPSC ಪೋರ್ಟಲ್‌ನಲ್ಲಿ ಪಾವತಿ) ನೋಂದಣಿ ಲಿಂಕ್:   https://forms.gle/acgmK2LyKdNu4JDw7 ಪಾವತಿ ವಿವರಗಳು: ಖಾತೆ ಹೆಸರು: ನಿರ್ವಹಣೆ ಮತ್ತು ಉದ್ಯಮಶೀಲತೆ ಮತ್ತು ವೃತ್ತಿಪರ ಕೌಶಲ್ಯ ಮಂಡಳಿ ಬ್ಯಾಂಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆ ಸಂಖ್ಯೆ: 7611757927 IFSC ಕೋಡ್: KKBK0000194 ಶಾಖೆ: ಪಂಚಶೀಲ್ ಎನ್‌ಕ್ಲೇವ್, ನವದೆಹಲಿ ಕರ್ನಾಟಕ...