Posts

Showing posts from June, 2023

ಎಜುಕೇಷನ್‌ ಟ್ರಸ್ಟ್ ಹಾಗೂ ತೊದಲ್ನುಡಿ ಮಾಸಪತ್ರಿಕೆಯ ಸಹಯೋಗದಿಂದ ಆಯೋಜಿಸಿದ್ದ 30 ದಿನಗಳ ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ

Image
  ವೈಟ್‌ ಫೀಲ್ಡ್ ಬಳಿಯಿರುವ ಸಂತ ಜೋಸೆಫರ ಅಂಗ್ಲ ಪ್ರೌಢಶಾಲೆಯಲ್ಲಿ ಇಂದು ನಡೆದ ಶ್ರೀ ಸರಸ್ವತಿ  ಎಜುಕೇಷನ್‌ ಟ್ರಸ್ಟ್ ಹಾಗೂ ತೊದಲ್ನುಡಿ    ಮಾಸಪತ್ರಿಕೆಯ ಸಹಯೋಗದಿಂದ ಆಯೋಜಿಸಿದ್ದ 30 ದಿನಗಳ ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ತೊದಲ್ನುಡಿ ಮಾಸಪತ್ರಿಕೆಯ ದಶಮಾನೋತ್ಸವ ಸಮಾರಂಭದಲ್ಲಿ ಡಾ. ಸುಷ್ಮಾ ಶಂಕರ್ ನೇತೃತ್ವದ ಮಾಸಪತ್ರಿಕೆಯ 10ನೇ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಇದೇ ಸಮಾರಂಭದಲ್ಲಿ, 2023ನೇ ಸಾಲಿನ 'ಬಾಲ ಸಾಹಿತಿ' ಪ್ರಶಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಕುಮಾರಿ ನಾಗರತ್ನ ಜಿ ಇವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್, ಹಿರಿಯ ಸಾಹಿತಿ ಡಾ. ನಾ ದಾಮೋದರ ಶೆಟ್ಟಿ, ಕನ್ನಡ ಅಭಿವೃದ್ಧಿ ಪಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ, ಮಲಯಾಳದ ಹಿರಿಯ ಕವಿ ಒ. ಎನ್  ವಿ. ಕುರುಪ್‌ ಅವರ ಮೊಮ್ಮಗಳಾದ ಶ್ರೀಮತಿ ಅಪರ್ಣ ರಾಜೀವ್‌ ಉಪಸ್ಥಿತರಿದ್ದರು.

ಪರಿಸರ ದಿನಾಚರಣೆಯ ಅಂಗವಾಗಿ ಕರುನಾಡ ಜನ ಸ್ಪಂದನ ವೇದಿಕೆ ವತಿಯಿಂದ

Image
  ಪರಿಸರ ದಿನಾಚರಣೆಯ ಅಂಗವಾಗಿ ಕರುನಾಡ ಜನ ಸ್ಪಂದನ ವೇದಿಕೆ ವತಿಯಿಂದ ಬೆಂಗಳೂರು : ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ನಮ್ಮ ಆಧ್ಯ ಕರ್ತವ್ಯ ಎಂಬ ಮನೋಭಾವನೆಯಲ್ಲಿ ಬದುಕಬೇಕು ಎಂದು ಕರುನಾಡ ಜನಸ್ಪಂದನ ವೇದಿಕೆಯ ರಾಜ್ಯಧ್ಯಕ್ಷರಾದ ನಟರಾಜ್ ಬಿ.ಪಿ ರವರು ಹೇಳಿದರು. ಪರಿಸರ ದಿನಾಚರಣೆಯ ಅಂಗವಾಗಿ ಕರುನಾಡ ಜನ ಸ್ಪಂದನ ವೇದಿಕೆ ವತಿಯಿಂದ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೇಘ ಸಿಟಿ ಹಾಗೂ ಎಸ್.ಜೆ.ಆರ್. ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಟರಾಜ್ ಬಿ.ಪಿ ರವರು ಮಾತನಾಡಿ ಉದ್ಯಾನ ನಗರಿ ಎಂದು ಪ್ರಖ್ಯಾತಿ ಹೊಂದಿರುವ ಬೆಂಗಳೂರು ಇಂದು ಕಾಂಕ್ರೀಟ್ ನಗರಿ ಎಂಬ ಕುಖ್ಯಾತಿ ಒಂದಿದೆ. ಅದಕ್ಕೆ ಮೂಲ ಕಾರಣ ಮನುಷ್ಯರು. ಮರ ಗಿಡಗಳನ್ನು ಕಡೆದು ಕಟ್ಟಡಗಳನ್ನು ನಿರ್ಮಿಸುತ್ತ ಇರುವುದರಿಂದ ಪ್ರಕೃತಿ ಕಲುಷಿತಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಕಲುಷಿತ ಪರಿಸರ ನೀಡದೆ ಸ್ವಚ್ಛ ಪರಿಸರ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಜನತೆ ಪರಿಸರ ಸಂರಕ್ಷಣೆ ನಮ್ಮ ಆಧ್ಯ ಕರ್ತವ್ಯ ಎಂಬ ಮನೋಭಾವನೆಯಲ್ಲಿ ಬದುಕಬೇಕು ಎಂದರು. ಬಳಿಕ ಪರಿಸರ ಸಂರಕ್ಷಕರಾದ ಬಿ. ಎನ್. ಆನಂದ ರವರು ಮಾತನಾಡಿ ಗಿಡ ನೆಡುವ ಕಾರ್ಯಕ್ರಮ ಬರೀ ಪರಿಸರ ದಿನಾಚರಣೆಗೆ ಸ್ಥಿಮಿತವಾಗದೆ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಗಿಡಗಳನ್ನು ಪೋಷಿಸುವ ಕಾರ್ಯದಲ್ಲಿ ...

Governor Thawarchand Gehlot Raises Concerns about Rising Youth Diabetes Cases

Image
  Governor Thawarchand Gehlot Raises Concerns about Rising Youth Diabetes Cases Bengaluru, June 4: Governor Thawarchand Gehlot expressed deep concerns regarding the increasing prevalence of diabetes among young people.  During a speech at the inauguration of *"Bangalore Diabetes and Eye Hospital"* on Thimmaiah Road, he highlighted the alarming statistics, stating that one out of every three individuals is currently affected by diabetes. This worrisome trend necessitates urgent attention and action. Governor Gehlot emphasized the importance of following medical advice and adopting healthy habits, such as practising yoga, to prevent the onset of diabetes. He warned that diabetes if left unmanaged, can lead to severe complications affecting vital organs like the eyes and kidneys. Regular check-ups and strict adherence to medical guidance are crucial in maintaining good health and managing the condition effectively. In his remarks, Governor Gehlot commended the efforts of Shraddh...