ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ (ರಿ) ಬೆಂಗಳೂರು
ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗಂಗಮತಸ್ಥರ ಸಂಘ (ರಿ) ಬೆಂಗಳೂರು ಸಂಘದಲ್ಲಿ ಈ ಪೂರ್ವ ಅಸ್ತಿತ್ವದಲ್ಲಿದ್ದ ಕಾರ್ಯಕಾರಿ ಸಮಿತಿ/ಆಡಳಿತ ಮತ್ತು ಮಂಡಳಿ ಸದಸ್ಯರು ನಡೆಸಿರುವ ಅವ್ಯವಹಾರ ಮತ್ತು ಹಣದುರುಪಯೋಗಕ್ಕೆ ಸಂಬಂಧಿಸಿದಂತೆ ರಿಸಿದಂತೆ ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ ವಲಯ ರವರ ಆದೇಶದಂತೆ, ವಿಚಾರಣಾಧಿಕಾರಿಗಳು ಕಲಂ 25ರ ವಿಚಾರಣೆ ನಡೆಸಿ, ಸಂಬಂಧಿಸಿದವರು ನೀಡಿರುವ ಹೇಳಿಕೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದಿನಾಂಕ: 30-12-2024 ರಂದು ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯಲ್ಲಿ ವಿಚಾರಣಾಧಿಕಾರಿಗಳು ಒಟ್ಟು ಮೊತ್ತ ಮೊತ್ತ ಕ್ರಮವಾಗಿ ರೂ.1,61,61,837, (ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಜಂಟಿಯಾಗಿ) ರೂ.30,42,450/- (ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಂದ ) ಮತ್ತು ರೂ.52,50,000/-ಗಳನ್ನು (ಮಾಜಿ ಅಧ್ಯಕ್ಷರಿಂದ) ಸಂಘದ ಹಣ ದುರುಪಯೋಗವಾಗಿರುವ ದುರುಪಯೋಗವಾಗಿರುವ ಹಣವನ್ನು ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಂದ ವಸೂಲಿ ಬಗ್ಗೆ ವಿವರಿಸಿ, ಸದರಿ ಮಾಡಿಕೊಳ್ಳಲು ಸೂಚಿಸಿರುತ್ತಾರೆ. ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ |ವಲಯ ರವರ ಪತ್ರ ದಿನಾಂಕ: 23-01-2025 ರಲ್ಲಿನ ನಿರ್ದೇಶನದಂತೆ ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ...