Posts

Showing posts from December, 2025
Image
  ಬೆಂಗಳೂರು ಸನ್ ರೈಸ್ ಇಂಟರ್ನ್ಯಾಷನಲ್ ಅಕಾಡೆಮಿ  ವತಿಯಿಂದ ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರಿನ ರವಿಚಂದ್ರ ಡಿ ರವರಿಗೆ ಗೌರವ ಡಾಕ್ಟರೇಟ್ ನೀಡಿದೆ ರವಿಚಂದ್ರ ಡಿ ರವರು ರಾಜ್ಯ ಸಮಾಜ ಸೇವಕರ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ  ಮಾನವ ಹಕ್ಕುಗಳ ಹೋರಾಟಗಾರರು ಆದ ಇವರಿಗೆ ಇವರ ಸಮಾಜ ಸೇವೆಯನ್ನು ಗುರುತಿಸಿ  ಸನ್ ರೈಸ್ ಇಂಟರ್ನ್ಯಾಷನಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು
Image
  AKHIL BHARTIYA GRAM VIKAS PARISHAD (REGD.) (All India Village Development Council) Rajendra Singh Bismil Founder National General Secretary abgvikasparishad@yahoo.com Date 17.12.2025. For favour of publications / announcement (Print/Electronic Media) Following persons have been appointed as office bearers of AKHIL BHARTIYA GRAM VIKAS PARISHAD in different state / cities. 1. Jesudas Andrew Bernad, President, Bangalore Central District Branch AKHIL BHARTIYA GRAM VIKAS PARISHAD 2. Sunitha R President, Andheri District, Mumbai, Branch: AKHIL BHARTIYA GRAM VIKAS PARISHAD 3. Anil Acharya National Organizing Secretary AKHIL BHARTIYA GRAM VIKAS PARISHAD 4. Raees Khan President: Mumbai / Navi Mumbai Branch: AKHIL BHARTIYA GRAM VIKAS PARISHAD AKHIL BHARTIYA GRAM VIKAS PARISHAD is an Pan India NGO of National and International repute, its aim and object. 1. To eradicate illiteracy from our society / nation. 2. To uplift economically down trodden people. 3. To assist to establish a small cot...
Image
  ನವದೆಹಲಿಯಲ್ಲಿ ಇದೇ17ರಿಂದ ಮೂರು ದಿನಗಳ ಕಾಲ 2ನೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾಗತಿಕ ಆರೋಗ್ಯ ಶೃಂಗಸಭೆ. ಬೆಂಗಳೂರು ಡಿಸೆಂಬರ್ 13;  ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ಜಾಗತಿಕ ಶೃಂಗಸಭೆ ಡಿಸೆಂಬರ್ 17-19ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ಧ ವೈದ್ಯ ಸಂಶೋಧನಾ ಘಟಕದ ಸಂಶೋಧನಾ ಅಧಿಕಾರಿ ವಿಜ್ಞಾನಿ  ಉಸ್ತುವಾರಿ,ಡಾ.ಕಣ್ಣನ್  ಡಿಸೆಂಬರ್ 17 ರಿಂದ 19 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ 2 ನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯನ್ನು  ಕೇಂದ್ರ ಸಚಿವ  ಜಾಧವ್ ಚಾಲನೆ ನೀಡಲಿದ್ದು,ಕಳೆದ 2023 ರಲ್ಲಿ ಗುಜರಾತ್‌ನಲ್ಲಿ ನಡೆದ ಮೊದಲ ಆವೃತ್ತಿಯ ಯಶಸ್ವಿ ನಂತರ, ಭಾರತವು ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಆಯುಷ್ ರಾಜ್ಯ ಸಚಿವ  ಪ್ರತಾಪ್‌ರಾವ್ ಜಾಧವ್  ಹೆಮ್ಮೆ ವ್ಯಕ್ತಪಡಿಸಿದ್ದಾರೆ, "ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಃ” ಎಂಬ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಮಾನವೀಯತೆಯ ಆರೋಗ್ಯ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಸಾಂಪ್ರದಾಯಿಕ ಔಷಧವನ್ನು ಮುಖ್ಯವಾಹಿನಿಗೆ ತರುವ ಸಾಮೂಹಿಕ ಜಾಗತಿಕ ಪ್ರಯತ್ನದಲ್ಲಿ ಈ ಶೃಂಗಸಭೆ ಮತ್ತೊಂದು ಪ್ರಮು...