ರಂಗ ಪ್ರವೇಶ ಕು ಮಾ ರಿ ಶ್ರಾ ವ್ಯಾ ರಾ ವ್ 30/04/ 2025 25 ವರ್ಷಕ್ಕೂ ಹೆಚ್ಚು ಭರತನಾಟ್ಯ ಕಲಿಕೆಯಲ್ಲಿ ಅನುಭವ ಹೊಂದಿರುವ, ಅಸಾಮಾನ್ಯ ಪ್ರತಿಭೆಯ ಕಲಾವಿದೆ ಡಾ. ಪ್ರಿಯಾ ಗಣೇಶ್ ಅವರು ದೂದರ್ಶನ 8+ ಶ್ರೇಣಿಯ ಕಲಾವಿದರು. 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿಯನ್ನು ನೀಡಿದ್ದು, 60 ಕ್ಕೂ ಹೆಚ್ಚು ನೃತ್ಯ ನಾಟಕಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷ ಮಕ್ಕಳಿಗೆ ನೃತ್ಯ ಮತ್ತು ಯೋಗದ ಮೂಲಕ ತರಬೇತಿ ನೀಡುವಲ್ಲಿ ವಿಶೇಷ ನೈಪುಣ್ಯ ಹೊಂದಿದ್ದಾರೆ. ಸಮುದ್ಭವ ಸಂಸ್ಥಾಪಕಿ: ಅವರು ಸ್ಥಾಪಿಸಿದ "ಸಮುದ್ಭವ" ಎಂಬ ಸಂಸ್ಥೆ ಹಲವಾರು ಪ್ರಶಂಸಿತ ನೃತ್ಯ ನಾಟಕಗಳನ್ನು ನೀಡಿದೆ: ಅಂತರ್ ಯಾಗ ಸುಧಾ ಸಮುದ್ಭವ-ನೃತ್ಯದ ಪಯಣ . ಸಂಗೀತ ಸಮೃದ್ಧಿ-ಸಂಗೀತದ ಬೆಳವಣಿಗೆ ಕೃಷ್ಣಾಮೃತ ರಾಮಕಾರುಣ್ಯ ವಿವೇಕಾನಂದರ ಜೀವನ ಚರಿತ್ರೆ ಮತ್ತು ಇತರ ನೃತ್ಯ ರೂಪಕಗಳು ಪ್ರಶಸ್ತಿ ಮತ್ತು ಗೌರವಗಳು: ಆರ್ಯಭಟ ಪ್ರಶಸ್ತಿ ಕರ್ನಾಟಕ ಮಲ್ಲ ಪ್ರಶಸ್ತಿ ನವರತ್ನ ಪ್ರಶಸ್ತಿ - ಮಹಾತ್ಮ ಮಿಷನ್ ಲಲನಾ ಕಲಾ ರತ್ನ ಪ್ರಶಸ್ತಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮತ್ತು ಶ್ರೀ ಕೃಷ್ಣ ಉಡುಪಿ ಮಠದಿಂದ ಗೌರವ ಶೈಕ್ಷಣಿಕ ಅರ್ಹತೆಗಳು: ಸಮುದಾಯ ಆಧಾರಿತ ಪುನರ್ವಸತಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ವಿಶೇಷ ಶಿಕ್ಷಣದಲ್ಲಿ B.Ed. ವಿಶೇಷ ಮಕ್ಕಳಿಗೆ ನೃತ್ಯ ಮತ್ತು ಯೋಗದ ಪರಿಣಾಮಕಾರಿತ್ವದ ಕುರಿತು ಪಿಎಚ್.ಡಿ. ಸಾಮಾಜಿಕ ಸೇವೆಯತ್ತ ಒಲವು ಹೊಂದಿರುವ ಪ್ರಿಯಾ...
Posts
Showing posts from April, 2025
- Get link
- X
- Other Apps
20 April 2025, Bike Rally will take place from Vidhana Soudha to Moxy Bangalore, under the theme "Unity in Diversity A Cultural Convergence on Wheels." This symbolic ride is not just a public event it is a vibrant tribute to India's pluralistic ethos and a prelude to the Bharat Global Cultural Expo 2026, a landmark initiative to promote Trade, Tourism, and Culture on a global platform. Why This Event is Newsworthy Participation from public figures, entrepreneurs, cultural icons, and social leaders A visually striking procession through key routes in Bengaluru Launch of the Bharat Global Cultural Expo 2026, aimed at empowering SMEs, start-ups, and heritage industries Strong underlying themes of national unity, economic collaboration, and cultural diplomacy Women Empowerment We would be pleased to facilitate interviews with key organizers and participants, share high-resolution visuals, and provide access to event highlights. We look forward to your interest in covering thi...
- Get link
- X
- Other Apps
ಸಪ್ನಾ ಬುಕ್ ಹೌಸ್ ಬೆಂಗಳೂರಿನಲ್ಲಿ 11ನೇ ಶೋ ರೂಂ ಅನ್ನು ಎಲೆಕ್ಟ್ರಾನಿಕ್ ಸಿಟಿಯ M5 ಮಾಲ್ನಲ್ಲಿ ಉದ್ಘಾಟಿಸಿತು ಬೆಂಗಳೂರು, ಏಪ್ರಿಲ್ 10 : ಪುಸ್ತಕ ಚಿಲ್ಲರೆ ವ್ಯಾಪಾರದಲ್ಲಿ ಭಾರತದ ಅತ್ಯಂತ ಪ್ರತಿಭಾನ್ವಿತ ಹೆಸರುಗಳಲ್ಲಿ ಒಂದಾದ ಸಪ್ನಾ ಬುಕ್ ಹೌಸ್, ಎಲೆಕ್ಟ್ರಾನಿಕ್ ಸಿಟಿ ಹಂತ 2 ರ M5 ಮಾಲ್ನಲ್ಲಿ ತನ್ನ 11 ನೇ ಶೋ ರೂಂ ಅನ್ನು ತೆರೆಯುವ ಮೂಲಕ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದು ಕಂಪನಿಯ ಭಾರತದಲ್ಲಿ 24 ನೇ ಚಿಲ್ಲರೆ ಮಾರಾಟ ಮಳಿಗೆಯಾಗಿದೆ. 1967 ರಲ್ಲಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಸುರೇಶ್ ಶಾ ಅವರು ಸ್ಥಾಪಿಸಿದ ಸಪ್ನಾ ಬುಕ್ ಹೌಸ್, 40 ಚದರ ಅಡಿ ವಿಸ್ತೀರ್ಣದ ಅಂಗಡಿಯಿಂದ ದೇಶದ ಅತಿದೊಡ್ಡ ಪುಸ್ತಕ ಮಾಲ್ ಆಗಿ ಬೆಳೆದಿದೆ, ಈಗ 5.5 ಲಕ್ಷ ಚದರ ಅಡಿ ವಿಸ್ತೀರ್ಣದ ಚಿಲ್ಲರೆ ವ್ಯಾಪಾರ ಸ್ಥಳವನ್ನು ನಿರ್ವಹಿಸುತ್ತಿದೆ. 9,000 ಚದರ ಅಡಿ ವಿಸ್ತೀರ್ಣದಲ್ಲಿರುವ ಹೊಸ ಎಲೆಕ್ಟ್ರಾನಿಕ್ ಸಿಟಿ ಔಟ್ಲೆಟ್, ಸ್ಟೇಷನರಿ, ಉಡುಗೊರೆಗಳು, ಆಟಿಕೆಗಳು, ಕಲೆ ಮತ್ತು ಕರಕುಶಲ ಸಾಮಗ್ರಿಗಳು, ಕಚೇರಿ ಅಗತ್ಯ ವಸ್ತುಗಳು, ಆಹಾರ ಉತ್ಪನ್ನಗಳು ಮತ್ತು ಶಾಲಾಪೂರ್ವ ಸಾಮಗ್ರಿಗಳಂತಹ 250 ಕ್ಕೂ ಹೆಚ್ಚು ವಿಭಾಗಗಳ ಪುಸ್ತಕೇತರ ವಸ್ತುಗಳನ್ನು ಇಂಗ್ಲಿಷ್ ಮತ್ತು ಕನ್ನಡ ಪುಸ್ತಕಗಳ ವ್ಯಾಪಕ ಸಂಗ್ರಹವನ್ನು ನೀಡುತ್ತದೆ.
- Get link
- X
- Other Apps
ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಹೊಸ ಮತ್ತು ಆವಿಷ್ಕಾರಕ ಶ್ರೇಣಿಯ ಡಿಸೈನರ್ ಫಿನಿಷ್ ಅನ್ನು ಎರಡು ವಿಶೇಷ ಮತ್ತು ಫ್ಯೂಚರಿಸ್ಟಿಕ್ ಸಂಗ್ರಹಗಳ ಶ್ರೇಣಿಯನ್ನು ಬಿಡುಗಡೆ ಮಾಡಿದ್ದು ಅದು ಭಾರತದಲ್ಲಿ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಬದಲಾಯಿಸಲಿದೆ. ಐಷಾರಾಮವನ್ನು ಮರು ವ್ಯಾಖ್ಯಾನಿಸಲು ರೂಪಿಸಲಾದ ಈ ಹೊಸ ಶ್ರೇಣಿಯು ಬ್ರಾಂಡ್ ತನ್ನ ಫ್ರಾಂಚೈಸಿ ಮಳಿಗೆಗಳ ಪ್ರಾರಂಭಿಸುವ ಮತ್ತು ಕಂಪನಿ ಮಾಲೀಕತ್ವದ ನಿರ್ವಹಣೆಯ ಎಕ್ಸ್ ಪೀರಿಯೆನ್ಸ್ ಮಳಿಗೆಗಳಾದ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋಗಳನ್ನು ಪ್ರಾರಂಭಿಸುವ ಮೂಲಕ ಗ್ರಾಹಕರಿಗೆ ಡಿಸೈನರ್ ಫಿನಿಷ್ ಶ್ರೇಣಿಯನ್ನು ನೇರ ಅನುಭವ ಪಡೆದುಕೊಳ್ಳುವ ಅವಕಾಶ ಕಲ್ಪಿಸಿ ತನ್ನ ವ್ಯಾಪ್ತಿ ವಿಸ್ತರಿಸುವ ಹಿನ್ನೆಲೆಯಲ್ಲಿ ಬಂದಿದೆ. ಈ ವಿಶೇಷ ಶ್ರೇಣಿಯು ಎರಡು ಸಂಗ್ರಹಗಳನ್ನು ಪರಿಚಯಿಸುತ್ತದೆ: ಡ್ರೀಮ್ ಕಲೆಕ್ಷನ್ ಮತ್ತು ಟೈಮ್ ಲೆಸ್ ಕಲೆಕ್ಷನ್, ಪ್ರತಿಯೊಂದೂ ನಿಸರ್ಗದಿಂದ ಸ್ಫೂರ್ತಿ ಪಡೆದ ಸೊಗಸು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವಿಶಿಷ್ಟ ಸಂಯೋಜನೆ ಹೊಂದಿರುತ್ತದೆ. ಹೈ-ಡೆಫನಿಷನ್ 3ಡಿ ಮಾದರಿಗಳು ಮತ್ತು ಮೆಟಾಲಿಕ್ ಬ್ರಿಲಿಯೆನ್ಸ್ ನಿಂದ ಸಮಯರಹಿತ ಮತ್ತು ಕೈಯಲ್ಲಿ ರೂಪಿಸಲಾದ ಫಿನಿಷ್ ಗಳವರೆಗೆ ಬಿರ್ಲಾ ಓಪಸ್ ಪೇಂಟ್ಸ್ ಡಿಸೈನರ್ ಫಿನಿಷ್ ಗೋಡೆಗಳಿಗೆ ಅತ್ಯಾಧುನಿಕತೆ ಮತ್ತು ಆಳ ನೀಡುವ ಮೂಲಕ ಜೀವ ತರುತ್ತವೆ. ಬರೀ ಬಣ್ಣಕ್ಕಿಂತ ಹೆಚ್ಚ...
- Get link
- X
- Other Apps
ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣ ಸಂಸ್ಥೆಯಿಂದ ಶ್ರೀ ಮನೋಜ್ ಕುಮಾರ್ ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣ ಸಂಸ್ಥೆಯಿಂದ ಶ್ರೀ ಮನೋಜ್ ಕುಮಾರ್ ರವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಯುವ ಘಟಕ ಬೆಂಗಳೂರು ಜಿಲ್ಲೆಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ ಸಿಎಂ ಗಣೇಶ್ ಗೌಡ್ರು ರವರು ಆಯ್ಕೆ ಮಾಡಿದ್ದಾರೆ. ಶ್ರೀ ಮನೋಜ್ ಕುಮಾರ್ ಅವರು ಸುಮಾರು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿಕೊಂಡು, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಾ ಸುಮಾರು ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಕಾರ್ಯಾಗಾರ ಕಾರ್ಯಕ್ರಮವನ್ನು ಮಾಡುತ್ತಾ ಯುವಕರಿಗೆ ಒಂದು ಗುರಿಯ ಬಗ್ಗೆ ಹರಿವು ಮೂಡಿ ಸುತ್ತ ಇನ್ನು ಹಲವಾರು ಕಾರ್ಯಾಗಾರ ಮಾಡುತ್ತಿದ್ದಾರೆ.