Posts

Showing posts from May, 2023

9 ವರ್ಷದ ಸಾಧನೆಯ ಅಭಿನಂದನೆಗಳು…. ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,

Image
                  ಒಂಭತ್ತು ವರ್ಷಗಳ ಪಯಣಕ್ಕೆ ಒಂದು ಸಣ್ಣ ಪೆಪ್ಪರ್ಮಿಂಟ್ ತಿಂದರೂ ಪ್ಲಾಸ್ಚಿಕ್ ಚೀಟಿಯನ್ನು ನೆಲಕ್ಕೆಸೆಯುವಾಗ, ಬೇಡವೆಂದನಿಸಿ ಜೇಬಿನಲ್ಲಿಟ್ಟಕೊಂಡು ಮನೆಗೆ ಬಂದು ಕಸದಬುಟ್ಚಿಗೆ ಎಸೆಯುವಷ್ಟು ಬೆಳೆದ ಅಂತರ್ಪ್ರಜ್ಞೆಗೆ …….. ರಸ್ತೆಬದಿಯಲ್ಲಿ  ಒಂದು ಕೇಜಿ ಸಪೋಟಾ ಹಣ್ಣು ಕೊಂಡು ನಲವತ್ತು ರೂಪಾಯಿಯ ವಹಿವಾಟಿಗೆ ಐನೂರರ ನೋಟು ಹಿಡಿದು  ಚಿಲ್ಲರೆಗಾಗಿ ಅಲೆಯುತ್ತಿದ್ದಾಗ, ಹಣ್ಣು ಮಾರುವವ Paytm ಮಾಡಿ ಎಂದು QR Code Scanner ಹಿಡಿಯುವಷ್ಟು ಬಂದ ಆಧುನಿಕತೆಗೆ ….. ಮೂಗು ಮುಚ್ಚಿಕೊಂಡು, ಹೀಕರಿಸಿಕೊಂಡು, ಮನೆಯಿಂದ ಒಯ್ದ tissue paperನಲ್ಲಿ  ಸೀಟುಗಳನ್ನು clean ಮಾಡಿ, ಕಷ್ಟಪಟ್ಟು ಮುಗಿಸುತ್ತಿದ್ದ ರೈಲು ಪ್ರಯಾಣದಿನಗಳು ದೂರವಾಗಿ, ಶುಚಿಯಾದ ನಿಲ್ದಾಣ, ಶುಭ್ರ ಆಸನಗಳು, ಸ್ವಚ್ಛ ಶೌಚಾಲಯಗಳ ರೈಲಿನಲ್ಲಿ ರಾಜಾರೋಷವಾಗಿ ನೆಮ್ಮದಿಯಿಂದ ಪ್ರಯಾಣ ಮಾಡುವ ಸೌಲಭ್ಯಕ್ಕೆ……. ಹೊರದೇಶಗಳಲ್ಲಿ ಸುತ್ತುವಾಗ, ಅಲ್ಲಿನವರು ಸೂರ್ಯ ನಮಸ್ಕಾರ, ಸರ್ವಾಂಗಾಸನ, ಭುಜಂಗಾಸನ, ಪ್ರಾಣಾಯಾಮ ವೆಂದು ಯೋಗದ ವಿಷಯವಾಗಿ, ಭಾರತವನ್ನು ಕುರಿತು ಮಾತನಾಡುವ ಹೆಮ್ಮೆಯ ಕ್ಷಣಗಳಿಗೆ…… ಪಕ್ಕದ ಪಾಕಿಸ್ತಾನ, ಶ್ರೀಲಂಕಾ, ನೇಪಾಳದಲ್ಲಿ ಹದಗೆಟ್ಟ ಪರಿಸ್ಥಿತಿ ಇದ್ದರೂ ನಾವು  ನಮ್ಮ ದೇಶದಲ್ಲಿ ನೆಮ್ಮದಿಯಾಗಿದ್ದು  ನಮ್ಮ ಕರ್ಮಯೋಗಿ ಪ್ರಧಾನಿಗೆ ಬಾಯಿಗೆ ಬಂದಂತೆ ಬಯ್ಯುವ ಈ ...

ಬಸವೇಶ್ವರ ನಗರದಲ್ಲಿಂದು ನೂತನವಾಗಿ ಶ್ರೀ ವೀರಭದ್ರೇಶ್ವರ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಡ್ರೈವರ್ ಸರ್ವಿಸಸ್ ನ ಕಛೇರಿ ಉದ್ಘಾಟನೆ

Image
  ಬಸವೇಶ್ವರ ನಗರದಲ್ಲಿಂದು ನೂತನವಾಗಿ ಶ್ರೀ ವೀರಭದ್ರೇಶ್ವರ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಡ್ರೈವರ್ ಸರ್ವಿಸಸ್ ನ ಕಛೇರಿ ಉದ್ಘಾಟನೆ ನಗರದ ಬಸವೇಶ್ವರ ನಗರದಲ್ಲಿಂದು ನೂತನವಾಗಿ ಶ್ರೀ ವೀರಭದ್ರೇಶ್ವರ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಡ್ರೈವರ್ ಸರ್ವಿಸಸ್ ನ ಕಛೇರಿ ಉದ್ಘಾಟನೆಗೊಂಡಿದ್ದು ಕಛೇರಿಯ ಉದ್ಘಾಟಿಸಿ ಶುಭ ಕೋರಲು ಕರ್ನಾಟಕ ಪ್ರಜಾಶಕ್ತಿ ಸಮಿತಿಯ ರಾಜ್ಯಾಧ್ಯಕ್ಷರಾದ ಡಾII ಜಿ. ಪಿ. ವಿಶ್ವನಾಥ್ ಹಾಗೂ ಸಂಘಟನೆಯ ಪದಾಧಿಕಾರಿಗಳಾದ ಅಭಿ ಕುಮಾರ್, ಮಂಜುನಾಥ್ ಸ್ವಾಮಿ, ಚಲುವರಾಯ, ಸುದರ್ಶನ್ ಹಾಗೂ ಸತೀಶ್ ಮತ್ತು ಕನ್ನಡ ಸೇನೆಯ ಕೆ.ಆರ್. ಕುಮಾರ್, ಮುನಿಕೃಷ್ಣ , ರಾಜೇಂದ್ರ ಕಣ್ಣೂರು, ಮಾಂತೇಶ್ ಇವರ ಜೊತೆಗೆ ಅಖಿಲ ಭಾರತ ಚಾಲಕರ ಸಂಘದ ರಾಜ್ಯಾಧ್ಯಕ್ಷರು ರಮೇಶ್ ಕುಮಾರ್ ರುದ್ರೇಶ್ ಮಲ್ಲಪ್ಪ ಹಾಗೂ ಪದಾಧಿಕಾರಿಗಳು ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರಾದ ಧೀರ ಸಾಮ್ರಾಟ್ ಚಿತ್ರದ ಪವನ್ ರವರು ಹಾಗೂ ಖ್ಯಾತ ನಟರಾದ ಸುಂದರ್ ಹಾಗೂ ಶಿವಕುಮಾರ್ ಆರಾಧ್ಯ ರವರು ಆಗಮಿಸಿ ಶುಭ ಕೋರಿದರು

ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್‌ ರೆಡ್ಡಿ ಮತದಾನ

Image
ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್‌ ರೆಡ್ಡಿ ಮತದಾ   ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥ ಸತೀಶ್‌ ರೆಡ್ಡಿ ಅವರು ಹೊಂಗಸಂದ್ರ ಮುಖ್ಯರಸ್ತೆಯಲ್ಲಿರುವ ದ ಅಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿಯಲ್ಲಿನ ಮತಕೇಂದ್ರದಲ್ಲಿ ಮತದಾನ ಮಾಡಿದರು. ಮತದಾನಕ್ಕೆ ಉತ್ತಮ ಉತ್ಸಾಹ ತೋರಿಸುತ್ತಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಕೆ ಗೋಪಾಲಯ್ಯ ಕುಟುಂಬ ಸಮೇತರಾಗಿ ಮತದಾನ ಮಾಡಲಾಯಿತು

Image
  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ  ವೃಷಭಾವತಿ ನಗರದ 102 ನೇ ವಾರ್ಡಿನ  ಅಮರ ವಾಣಿ ಶಾಲೆಯಲ್ಲಿ ಇಂದು ಕುಟುಂಬ ಸಮೇತರಾಗಿ ಮತದಾನ ಮಾಡಲಾಯಿತು. ರಾಜ್ಯದ ಸಮಗ್ರ ಪ್ರಗತಿಗಾಗಿ ನೀವೂ ಕೂಡ ತಪ್ಪದೇ ಮತದಾನ ಮಾಡಿ. #KarnatakaAssemblyElection2023

ಅಖಂಡ ಶ್ರೀನಿವಾಸ್ ನಾನು ಮತ ಹಾಕಿದ್ದೇನೆ, ನೀವು ಮತ ಹಾಕಿ ಎಂದು ವಿನಂತಿ ಮಾಡುತ್ತಿದ್ದೇನೆ, ಮತದಾನ ಪ್ರತಿಯೊಬ್ಬರ ಹಕ್ಕು, ಎಲ್ಲರೂ ಬಂದು ಮತದಾನ ಮಾಡಿ

Image
 " ಅಖಂಡ ಶ್ರೀನಿವಾಸ್ ನಾನು ಮತ ಹಾಕಿದ್ದೇನೆ, ನೀವು ಮತ ಹಾಕಿ ಎಂದು ವಿನಂತಿ ಮಾಡುತ್ತಿದ್ದೇನೆ, ಮತದಾನ ಪ್ರತಿಯೊಬ್ಬರ ಹಕ್ಕು, ಎಲ್ಲರೂ ಬಂದು ಮತದಾನ ಮಾಡಿ..." ಮತದಾನ ಮಾಡಿದ ನಂತರ ಮಾದ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿ ಪ್ರಜಾಪ್ರಭುತ್ವದ ಗೆಲುವಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಮನವಿ ಮಾಡಿದೆ. "I have voted, I request you to vote, voting is everyone's right, everyone come and vote..." After voting, responded to the Media friends and appealed to everyone to vote for the victory of democracy. #akhandasrinivasamurthy #PULIKESHINAGAR

ಸಂಬರ್ಗಿ ಕೌಂಟರ್ ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣ

Image
 ‘ ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್ #Shivarajkumar #Prashanthsambargi #Sandalwood #Biggboss #Election

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಜಾಜಿನಗರದ ವಿದ್ಯಾವರ್ಧಕ ಶಾಲೆ, ಫಾಸ್ಟ್ ಫುಡ್ ಹಾಗೂ ವಸತಿ ಗೃಹಗಳಲ್ಲಿ ಮತ ಯಾಚನೆ

Image
  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ  ರಾಜಾಜಿನಗರದ ವಿದ್ಯಾವರ್ಧಕ ಶಾಲೆ, ಫಾಸ್ಟ್ ಫುಡ್ ಹಾಗೂ ವಸತಿ ಗೃಹಗಳಲ್ಲಿ ,  ಮತ ಯಾಚನೆ  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ  ರಾಜಾಜಿನಗರದ ವಿದ್ಯಾವರ್ಧಕ ಶಾಲೆ, ಫಾಸ್ಟ್ ಫುಡ್ ಹಾಗೂ ವಸತಿ ಗೃಹಗಳಲ್ಲಿ ಇಂದು,  ಮತ ಯಾಚನೆ ಮಾಡಲಾಯಿತು. ಬಿಬಿಎಂಪಿ ಮಾಜಿ ಸದಸ್ಯ ಎಸ್.ಹರೀಶ್, ವೆಂಕಟೇಶ್ ಮೂರ್ತಿ, ವೆಂಕಟೇಶ್, ದೈವಿಕ್, ಮದನ್, ಭರತ್ ರೆಡ್ಡಿ, ಗಂಗನಹನುಮಯ್ಯ , ಶ್ರೀನಿವಾಸ್ ಉಪಸ್ಥಿತರಿದ್ದರು. BJP Karnataka

ಅಣ್ಣಾಮಲೈ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೆ ಗೋಪಾಲಯ್ಯ ಪರ ಮತ ಯಾಚಿಸಿದರು

Image
  ಅಣ್ಣಾಮಲೈ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೆ ಗೋಪಾಲಯ್ಯ ಪರ ಮತ  ಯಾಚಿಸಿದರು    ವಿಧಾನಸಭಾ ಚುನಾವಣೆಯ ಬಿಜೆಪಿ ಸಹ ಉಸ್ತುವಾರಿ ಶ್ರೀ ಕೆ.ಅಣ್ಣಾಮಲೈ ಅವರು ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡು ಗೋಪಾಲಯ್ಯ ಪರ  ಮತ  ಯಾಚಿಸಿದರು ಡಾ.ರಾಜ್‌ಕುಮಾರ್ ಪ್ರತಿಮೆ ಬಳಿಯಿಂದ ಜೆಸಿ ನಗರ, ಕುರುಬರಹಳ್ಳಿ ಸರ್ಕಲ್ ಮಾರ್ಗವಾಗಿ ಸತ್ಯನಾರಾಯಣ ಚೌಲ್ಟ್ರಿ ಸರ್ಕಲ್‌ವರೆಗೆ ರೋಡ್‌ ಶೋ ನಡೆಯಿತು. ಮಾಜಿ ಉಪಮೇಯರ್‌ ಎಸ್.ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿವಾನಂದಮೂರ್ತಿ ನಾಗರಾಜ್, ಜಯರಾಮ್, ಶ್ರೀನಿವಾಸ್, ಮಹದೇವು, ಡಾ.ಗಿರೀಶ್ ನಾಶಿ, ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು. #ಬಿಜೆಪಿಯೇಭರವಸೆ  BJP Karnataka K.Annamalai