ಶ್ರೀರಾಮ ಸೇನೆ ಬೆಂಗಳೂರು ನಗರ ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಭಾಸ್ಕರನ್
🚩 ಶ್ರೀರಾಮ ಸೇನೆ ಬೆಂಗಳೂರು ನಗರ ನೂತನ ಅಧ್ಯಕ್ಷರಾಗಿ ಶ್ರೀ ಎಸ್ ಭಾಸ್ಕರನ್
ರವರನ್ನು ಇಂದು ವಿಜಯನಗರದ ಮಾರುತಿ ಮಂದಿರದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಜಿ ಘೋಷಿಸಿದರು .
ಇದೇ ಸಂದರ್ಭದಲ್ಲಿ ಬೆಂಗಳೂರು ವಿಭಾಗ ಅಧ್ಯಕ್ಷರಾದ ಸುಂದ್ರೇಶ್ ನರ್ಗಲ್, ವಿಭಾಗ ಸಂಘಟನಾ ಕಾರ್ಯದರ್ಶಿ ಅಮರ್ನಾಥ್ ಹಿಂದೂ ಮುಖಂಡರಾದ ನವೀನ್ ಸೇಟ್, ಸಂಘಟನೆಯ ಕ್ಷೇತ್ರದ ಅಧ್ಯಕ್ಷರು ಗಳಾದ ಮಹೇಂದ್ರ ಸಿಂಗ್, ಓಂ ಶಕ್ತಿ ಶಶಿಕುಮಾರ್, ಲಕ್ಷ್ಮೀ ಶ್ ಉಪಸ್ಥಿತರಿದ್ದರು. 🚩

Comments
Post a Comment